ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ: ಅಧ್ಯಕ್ಷರಾಗಿ ಜಿ.ಶ್ರೀನಿವಾಸ್ ಮರು ಆಯ್ಕೆ


ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ- 2025-28 ನೇ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜಿ.ಶ್ರೀನಿವಾಸ್ ರವರು ಮರು ಆಯ್ಕೆಯಾಗಿದ್ದಾರೆ.
ದೇವನಹಳ್ಳಿ ಪಟ್ಟಣದಲ್ಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಚುನಾವಣಾಧಿಕಾರಿಗಳಾದ ಶ್ರೀಮತಿ.ಹೊನ್ನಮ್ಮ ನೇತೃತ್ವದಲ್ಲಿ ಭಾನುವಾರ ನಡೆದ ಜಿಲ್ಲಾಮಟ್ಟದ ಪತ್ರಕರ್ತರ ಚುನಾವಣೆಯಲ್ಲಿ ಜಿ.ಶ್ರೀನಿವಾಸ್ ರವರು 2025-2028ನೇ ಸಾಲಿಗೆ ಮತ್ತೇ ಚುನಾಯಿತರಾಗಿದ್ದಾರೆ.
ಉಪಾಧ್ಯಕ್ಷರುಗಳು.
1) ಎಸ್.ಬಿ.ರಫೀಯುಲ್ಲಾ.
2) ಮುನಿವೀರಣ್ಣ,
3) ಕೃಷ್ಣ ನಾಯಕ್.
ಪ್ರಧಾನ ಕಾರ್ಯದರ್ಶಿ.
1) ಅರ್.ರಮೇಶ್.
ಕಾರ್ಯದರ್ಶಿ ಗಳು.
1) ಡಿ.ಎಸ್.ಸುರೇಶ್.
2) ಅರ್.ಸತೀಶ್.
3) ಎಂ.ಅರ್.ನಾಗರಾಜ್.
ಖಜಾಂಚಿ.
1) ಜೆ.ಮುನಿರಾಜು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು
1) ವಿ.ಮಂಜುನಾಥ.
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರುಗಳು.
1) ಶ್ರೀನಿವಾಸ. ಕೆ. ಗಾಂದಿ.
2) ಜಗದೀಶ್. ವಿ.
3) ಜಯಲಕ್ಷ್ಮಿ.
4) ಸುನೀಲ್. ವಿ.
5) ಗೋಪಾಲ ಕೃಷ್ಣ.
6) ಗಂಗರಾಜ ಶಿರವಾರ
7) ಎನ್.ಸಿ.ಮುನಿವೆಂಕಟರಮಣಪ್ಪ
8) ವಿ.ಕೃಷ್ಣಮೂರ್ತಿ.
9) ಅಬ್ದುಲ್ ಮೊಯಿದ್ದೀನ್.
10) ಚಂದ್ರಪ್ಪ.
11) ಎಸ್.ರಾಜಗೋಪಾಲ್.
12) ಬಿ.ಎಂ.ಗೋಪಿನಾಥ್.
13) ಪ್ರಕಾಶ್.ಸಿ.
14) ಎಂ.ಅರ್.ಮಂಜುನಾಥ್ .
15) ರಂಗನಾಥ ಅರ್.
ನೂತನ ಸದಸ್ಯರಾಗಿ ಆಯ್ಕೆಯಾಗಿದ್ದು ಇವರಿಗೆ ತಾಲ್ಲೂಕಿನ ಜನತೆ ಶುಭಕೋರಿದ್ದಾರೆ.